ಕಾಸರಕೋಡ ಟೊಂಕ ಸಮುದ್ರ ತೀರದಲ್ಲಿ ಕಡಲು ಸೇರಿದ ಆಲಿವ್ ರಿಡ್ಲೆ ಆಮೆ ಮರಿಗಳು – ಕರಾವಳಿ ಮುಂಜಾವು

Other

ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕರವರ ನೇತೃತ್ವದಲ್ಲಿ, ಹೊನ್ನಾವರ ಫೌಂಡೇಶನ್ ಸಹಕಾರದೊಂದಿಗೆ ಸಮುದ್ರಕ್ಕೆ 95 ಮರಿಗಳನ್ನು ಬಿಡಲಾಯಿತು ಅಳಿವಿನ ಅಂಚಿನಲ್ಲಿರುವ ಆಮೆಗಳ ಸಂರಕ್ಷಣೆಗೆ ಕ್ರಮವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮೀನುಗಾರ ಮುಖಂಡರು, ಸ್ಥಳೀಯರು ಹಾಗು ಹೊನ್ನಾವರ ಫೌಂಡೇಶನ್ ಗುರುಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

Leave a Comment